ಕ್ರಾಂತಿವಾಣಿ ವಾರ್ತೆ
ಸುರಪುರ: ಶತಾಯುಷಿ, ಹಿರಿಯರಾದ ನೀಲಮ್ಮ ಶಂಕರಪ್ಪ ಧೋತ್ರೆ ಅವರು ಶಹಾಪುರದಲ್ಲಿ ಗುರುವಾ ಬೆಳಿಗ್ಗೆ 8:45 ಗಂಟೆಗೆ ಸ್ವಗ೯ವಾಸಿಯಾದರು.
ಮತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ..ಇವರ ಅಂತ್ಯಕ್ರಿಯೆ ಶಹಾಪುರದ ರುದ್ರಭೂಮಿಯಲ್ಲಿ ಸಂಜೆ ನಡೆಯಲಿದೆಲ.