ಸುರುಪುರ; ತಾಡಪಲ್ ವಿತರಣೆಗೆ ಅರ್ಜಿ ಆಹ್ವಾನ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಹೋಬಳಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಕೃಷಿ ಸಂಸ್ಕರಣ ಘಟಕ ಯೋಜನೆಯಡಿಯಲ್ಲಿ ಸರ್ಕಾರದ ಸಹಾಯಧನದಲ್ಲಿ ತಾಡಪಲ್…

ಪಿ.ಎಂ. ಕಿಸಾನ್ ಯೋಜನೆಯಡಿ ಅರ್ಥಿಕ ನೆರವಿಗಾಗಿ ರೈತರು e-KYC ಮಾಡಿಸಿಕೊಳ್ಳಿ

ಕ್ರಾಂತಿವಾಣಿ ವಾರ್ತೆ ಸು .ಎಂ. ಕಿಸಾನ್ ಯೋಜನೆಯಡಿ ಅರ್ಥಿಕ ನೆರವಿಗಾಗಿ ರೈತರು e-KYC ಮಾಡಿಸಿಕೊಳ್ಳಿ. ರಪುರ: PM-KISAN ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವಿಗಾಗಿ ರೈತರು ಕೂಡಲೇ…

ಎಫ್.ಐ.ಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ: ಗುರುನಾಥ

ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಲ್ಲಿ 74,484 ಭೂ ಹಿಡುವಳಿದಾರರಿದ್ದು, ಇದರಲ್ಲಿ 60,656 ರೈತರು ಮಾತ್ರ ಎಫ್.ಐ.ಡಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಎಫ್.ಐ.ಡಿ ಮಾಡಿಸದ 13,828 ರೈತರಿಗೆ ಬರ ಪರಿಹಾರ…

ಯಾದಗಿರಿ ಜಿಲ್ಲೆ ಬರಗಾಲವಾಗಿಸಲು ಅಯ್ಯಣ್ಣ, ಹಣಮಂತ್ರಾಯ ಒತ್ತಾಯ

ವರದಿ: ‌ನಾಗರಾಜ್ ನ್ಯಾಮತಿ ರಾಜ್ಯ ರೈತ ಸಂಘದಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಕ್ರಾಂತಿವಾಣಿ ವಾರ್ತೆ ಸುರಪುರ: ಯಾದಗಿರಿಯ ಜಿಲ್ಲೆಯ ಎಲ್ಲ ತಾಲೂಕುಗಳನ್ನು ತೀವ್ರ ಬರಾಗಲ ತಾಲೂಕಾಗಿಸಿ…

ಹವಮಾನಕ್ಕೆ ಒಗ್ಗಿಕೊಳ್ಳುವ ಕೃಷಿಗೆ ರೈತರು ಮುಂದಾಗಲಿ: ಶೋಭಾ ಕರಂದ್ಲಾಜೆ

ವರದಿ: ನಾಗರಾಜ್ ನ್ಯಾಮತಿ ಆಡಳಿತ ಭವನ ಮತ್ತು ರೈತರ ವಸತಿ ನಿಲಯಕ್ಕೆ ಚಾಲನೆ ಕ್ರಾಂತಿವಾಣಿ ವಾರ್ತೆ ಸುರಪುರ: ದೇಶಾದ್ಯಂತ ಇರುವ ಕೃಷಿ ವಿಜ್ಞಾನಿಗಳು ಹೊಸ ಹೊಸ ತಂತ್ರಜ್ಞಾನ,…

ದೇವಾಪುರ ಹೊಲದ ರಸ್ತೆ ದುರಸ್ತಿಗೆ ರೈತರ ಒತ್ತಾಯ

ವರದಿ: ನಾಗರಾಜ್ ನ್ಯಾಮತಿ ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ದೇವಾಪುರ ಮುಷ್ಠಳ್ಳಿ ಮಾರ್ಗದ ಹೊಲಗಳಿಗೆ ಹೋಗುವ ೪ ಕಿ.ಮೀ. ರಸ್ತೆ ಹದಗೆಟ್ಟ ೧೫ ವರ್ಷವಾಗಿದ್ದರೂ ದುರಸ್ತಿ ಕನಸಿನ…

ಬಿಸಿಲು ಮಳೆ ಆಟಕ್ಕೆ ಬೆಂಡಾದ ಬೆಳೆಗಳು           

      ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಲ್ಲಿ ವರುಣನ ಅವ್ಯಕೃಪೆಯನ್ನಾಗಿ ಬೇಸಿಗೆ ಬಿಸಿಲು ಆರಂಭವಾಗಿದ್ದು, ಬೆಳೆಗಳು ಬಾಡಿ ಹಲವಾರು ರೋಗಗಳಿಗೆ ತುತ್ತಾಗುತ್ತಿರಿವುದರಿಂದ ರೈತರು ನಷ್ಟದ ಭೀತಿ…

ಕುಟುಂಬಕ್ಕೆ ಆಸರೆಯಾಗಿದ್ದ ಜೋಡೆತ್ತು ಕಳ್ಳತನ.. ಕಣ್ಣೀರಿಡುತ್ತಿದೆ. ಅನ್ನದಾತನ ಕುಟುಂಬ.

ಶಹಾಪುರ :ರೈತನೊರ್ವ ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಜೋಡೆತ್ತುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಾಲೂಕಿನ‌ ದರಿಯಾಪುರ ಗ್ರಾಮದಲ್ಲಿ ನಡೆದಿದೆ.…