“ಸಾಂಸ್ಕೃತಿಕ ನಾಯಕ” ಬಸವಣ್ಣ ಭಾವಚಿತ್ರ ಅನಾವರಣ

ವರದಿ : ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ರಾಜ್ಯ ಸರಕಾರದ ಆದೇಶದಂತೆ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸಾಂಸ್ಕೃತಿಕ ನಾಯಕ ಭಾವಚಿತ್ರ ವನ್ನು ತಾಲೂಕು ಮಟ್ಟದ ಅಧಿಕಾರಿಗಳು…

ಎರಡನೇ ಬಾರಿಗೆ ಶಹಾಪುರ ನಗರ ಆಶ್ರಯ ಸಮಿತಿ ಅಧ್ಯಕ್ಷರಾಗಿ ವಸಂತಕುಮಾರ ಸುರಪುರಕರ್ ನೇಮಕ

ಕ್ರಾಂತಿವಾಣಿ ಶಹಪುರ. ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ನಿರ್ದೇಶನದ ಮೇರೆಗೆ ಶಹಪೂರು ನಗರ ಆಶ್ರಯ ಸಮಿತಿ…

ಸುರಕ್ಷತೆ ಇಲ್ಲದೆ ಹಗಲು ಹೊತ್ತಿನಲ್ಲೇ ನಗರದೊಳಗಿಂದ ಮರಳು ಸಾಗಾಟ; ಶಪಿಸುತ್ತಿರುವ ಜನತೆ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಅನ್ನದಾತರ ಜೀವನಾಡಿ ಕೃಷ್ಣಾ ನದಿಯ ಒಡಲನ್ನು ಅಗೆದು ಮರಳನ್ನು ಸಾಗಿಸುತ್ತಿರುವ ಹಟ್ಟಿ ಚಿನ್ನದ ಗಣಿ ಕಂಪನಿಯವರು ರಾಜಾರೋಶವಾಗಿ ಯಾವುದೇ…

ಕಾಲುವೆಯಲ್ಲಿ ತೇಲಿ ಬರುತ್ತಿದ್ದ ವ್ಯಕ್ತಿಯ ರಕ್ಷಣೆ, ಜೀವ ಉಳಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದ ಜನತೆ.

ಕ್ರಾಂತಿವಾಣಿ ಶಹಾಪುರ: ಶಹಾಪುರ ಶಾಖಾ ಕಾಲುವೆಯ ನೀರಿನಲ್ಲಿ ತೇಲಿ ಬರುತ್ತಿದ್ದ ವನದುರ್ಗ ಗ್ರಾಮದ ಶರಮುದ್ದೀನ ಎನ್ನುವ ವ್ಯಕ್ತಿಯನ್ನು ಭಾನುವಾರ ರಾಜ್ಯ ಗುಪ್ತಚಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾನಸ್ಟೆಬಲ್…

ನಿಧಿ ಆಸೆಗಾಗಿ ತಿಂಥಿಣಿಯಪುರಾತನ ಈಶ್ವರ ದೇಗುಲ ಪುಡಿಪುಡಿ

ವರದಿ: ನಾಗರಾಜ್ ನ್ಯಾಮತಿ ಕ್ರಾಂತಿವಾಣಿ ವಾರ್ತೆ ಸುರಪುರ: ಅಮರಶಿಲ್ಪಿ ಜಕಣಚಾರಿ ಕಾಲಘಟ್ಟದಲ್ಲಿ ನಿರ್ಮಿಸಲಾದ ತಿಂಥಣ ಮೌನೇಶ್ವರ ದೇವಸ್ಥಾನ ಬಲಭಾಗದಲ್ಲಿರುವ ಈಶ್ವರ ದೇಗುಲದ ಮೇಲ್ಛಾವಣ ಮೇಲಿದ್ದ ೪ ಅಡಿ…

ನಲ್ಲಿ ಮುರಿದ ವ್ಯಕ್ತಿಗೆ ಪಿಡಿಒನಿಂದ ಬಿತ್ತು ಚಪ್ಪಲಿ ಏಟು

ವರದಿ: ನಾಗರಾಜ್ ನ್ಯಾಮತಿ ಮತ್ತೊಬ್ಬ ವ್ಯಕ್ತಿಗೆ ಕೈ ತಿರುವಿ ಕಪಾಳ ಮೋಕ್ಷ ಸುರಪುರದ ಮಲ್ಲಾ ಬಿ ಗ್ರಾಪಂ ಕೇಂದ್ರದಲ್ಲಿ ನಡೆದ ಘಟನೆ ಕ್ರಾಂತಿವಾಣಿ ವಾರ್ತೆ: ಸುರಪುರ: ಶುದ್ಧ…