ಬಸ್ ನಿಲುಗಡೆಗೆ ರಸ್ತೆ ತಡೆದು ಪ್ರತಿಭಟನೆ.. ಕಿರದಳ್ಳಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು, ಪೋಷಕರಿಂದ ಧರಣಿ

ಕ್ರಾಂತಿವಾಣಿ ವಾರ್ತೆ ಸುರಪುರ: ಹಳ್ಳಿಗಳಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದ ಕಾರಣ ರೊಚ್ಚಿಗೆದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಗುರುವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ…

ನೋಂದಣಿಯಾದ ನಿವೇಶನಗಳು ಸಹ ಹರಾಜು ಪ್ರಕ್ರಿಯೆಯಲ್ಲಿ ಪ್ರತ್ಯಕ್ಷಃ ಜನಾಕ್ರೋಶ ಗೊಂದಲದ ಗೂಡಾದ ನಿವೇಶನ ಹಂಚಿಕೆ: ಹರಾಜು ರದ್ದು

ಕ್ರಾಂತಿ ವಾಣಿ ಶಹಾಪುರ ನಗರದ ಐ ಡಿ ಎಸ್ ಎಂ ಟಿಯ 32 ಮೂಲೆ ನಿವೇಶನಗಳನ್ನು ಹರಾಜಿಗೆ ನಗರ ಸಭೆ ಸಾರ್ವಜನಿಕರಿಂದ ಅರ್ಜಿಯನ್ನು ಅಹ್ವಾನಿಸಲಾಗಿತ್ತು. 32 ನಿವೇಶನಗಳಿಗೆ…

ಯಾದಗಿರಿಯಲ್ಲಿ ಇದೇ ಡಿಸೆಂಬರ್ 3 ರಂದು ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘ (RUPSA)ದ ಸಭೆ:

ಕ್ರಾಂತಿ ವಾಣಿ ಶಹಾಪುರ. ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್ಮೆಂಟ್ ಸಂಘ (RUPSA) ದ ಸಭೆಯನ್ನು ಇದೇ ಡಿಸೆಂಬರ್ 03,2023 ರಂದು ರವಿವಾರ ಬೆಳಿಗ್ಗೆ 11.00…

ಬೇವಿನಹಳ್ಳಿ(ಜೆ) ನಲ್ಲಿ ಸಮಾಜಕಾರ್ಯ ಶಿಬಿರ: ಬದುಕಿನ ಸಾರ್ಥಕತೆಗೆ ಮೌಲ್ಯಗಳು ಆಧಾರ,ಮುದ್ನೂರ.

ಕ್ರಾಂತಿ ವಾಣಿ ಶಹಾಪುರ. ಮಾನವೀಯ ಮೌಲ್ಯಗಳು ಬದುಕಿಗೆ ಅವಶ್ಯವಾಗಿದ್ದು, ಯುವಜನರು ಅವುಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿರಬೇಕು. ಮೌಲ್ಯಗಳಿಲ್ಲದ ಜೀವನ ವ್ಯರ್ಥ.ಹೀಗಾಗಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕು ಕಟ್ಟಿಕೊಂಡಾಗ ಮಾತ್ರ…

ಶಹಾಪುರ- ಧಾರವಾಡ ನೂತನ ಬಸ್ ಪ್ರಾರಂಭ: ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಿ, ಅಕ್ಬರ್ ಭಾಷಾ

ಕ್ರಾಂತಿ ವಾಣಿ ವಾರ್ತೆ ಶಹಾಪುರ. ಶಹಾಪುರ ದಿಂದ ಹುಬ್ಬಳ್ಳಿ /ಧಾರವಾಡ ವಾಯಾ: ಗೋಗಿ-ಕೆಂಭಾವಿ- ಹುಣಸಗಿ- ತಾಳಿಕೋಟಿ – ಮುದ್ದೇಬಿಹಾಳ-ಬಾಗಲಕೋಟ -ನರಗುಂದ ಮಾರ್ಗವಾಗಿ ನೂತನ ಬಸ್ ಪ್ರಾರಂಭಿಸಾಲಾಗುತ್ತಿದ್ದು. ಶಹಾಪುರ…

ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ: ಕ್ರೀಡೆಯಿಂದ ಮನಸ್ಸು ದೇಹ ಸದೃಢವಾಗುತ್ತದೆ,

ಕ್ರಾಂತಿ ವಾಣಿ ವಾರ್ತೆ ಶಹಾಪುರ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹಕ್ಕೆ ವ್ಯಾಯಾಮ ದೊರೆಯುತ್ತದೆ. ಮಕ್ಕಳಲ್ಲಿ ಶಿಕ್ಷಣದಷ್ಟೇ ಕ್ರೀಡೆಗಳಿಗೂ ಕೂಡಾ ಪ್ರಾಮುಖ್ಯತೆ ನೀಡುವ ಮನೋಭಾವನೆ ಬೆಳೆಸಬೇಕು. ಆಗ ಮಗು ಭವಿಷ್ಯದಲ್ಲಿ…

ಸಚಿವ ಶರಣಬಸಪ್ಪಗೌಡ ದರ್ಶನಾಪೂರ ನೇತೃತ್ವದಲ್ಲಿ ಜನತಾ ದರ್ಶನ

ಸರಕಾರದ ವಿವಿಧ ಸೌಲಭ್ಯಗಳ ಲಾಭ ದೊರಕಿಸಿ– ನಾಗರಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಿ *ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ* ಕ್ರಾಂತಿವಾಣಿ ವಾರ್ತೆ  ಯಾದಗಿರಿ: ಸರಕಾರದ ವಿವಿಧ ಯೋಜನೆಗಳಡಿಯ…