ಶಿಕ್ಷಕರು ಸಮಯ ಪಾಲನೆ ಮಾಡಿ: ಶಾಸಕ ರಾಜಾ ವೆಂಕಟಪ್ಪ ನಾಯ

ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಶಾಸಕ ಆರ್ ವಿ ನಾಯಕ ಚಾಲನೆ ಕ್ರಾಂತಿವಾಣಿ ವಾರ್ತೆ ಸುರಪುರ: ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಭಾರತ…

ಭಾಷಾ ಕೌಶಲ್ಯಕ್ಕೆ ಮೇಳ ಸಹಕಾರಿ: ಶಿವಕುಮಾರ

ಸುರಪುರದಲ್ಲಿ ಮಕ್ಕಳ ಮೇಳಕ್ಕೆ ಚಾಲನೆ ಕ್ರಾಂತಿವಾಣಿ  ವಾರ್ತೆ ಸುರಪುರ: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇದಾರಗಲ್ಲಿಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಅಜೀಮ್…

ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಗೋಲ್ಮಾಲ್: ತಹಸೀಲ್ದಾರ್ ವಿಜಯ್ ಕುಮಾರ್ ಗರಂ

ವರದಿ: ನಾಗರಾಜ್ ನ್ಯಾಮತಿ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ತಹಸೀಲ್ದಾರ್ ಭೇಟಿ-ಪರಿಶೀಲನೆ ಪಾಮರಾಜ್ ಎಣ್ಣೆಯಿಂದ ನಿಮ್ಮ ಮಕ್ಕಳಿಗೆ ಅಡುಗೆ ಮಾಡಿ ಬಡುಸುತ್ತೀರಾವೆಂದು ಪ್ರಶ್ನೆ ಕ್ರಾಂತಿವಾಣಿ ವಾರ್ತೆ: ಸುರಪುರ: ನಗರದ…

ಶಿಕ್ಷಣದಿಂದ ಬದುಕು ಪರಿಪೂರ್ಣ: ದತ್ತಪಯ್ಯ ಸ್ವಾಮಿಗಳು

ಶಹಾಪುರ. ಹಣ ಮತ್ತು ಸಂಪತ್ತಿನಿಂದ ಎಂದಿಗೂ ವಿದ್ಯೆ ಸಂಪಾದಿಸಲಾಗುವುದಿಲ್ಲ. ಶಿಕ್ಷಣದಿಂದ ಮಾತ್ರ ಬದುಕು ಪರಿಪೂರ್ಣ ಗೊಳ್ಳುತ್ತದೆ ಎಂದು ಎಂದು ಸಿಂಧಗಿಯ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಸಂಸ್ಥಾನ…

ವಡಗೇರದಲ್ಲಿ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ: ವಿಜೇತರಿಗೆ ಶಾಸಕ ತನ್ನೂರ್ ಸನ್ಮಾನ

ಕ್ರಾಂತಿವಾಣಿ ವಾರ್ತೆ  ವಡಗೇರಾ. ಪಟ್ಟಣದ ಕಸ್ತೂರಿ ಬಾ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು ಗ್ಲೋಬಲ್ ಶೋಟೋಕಾನ್ ಕರಾಟೆ – ಡು- ಇಂಡಿಯಾ ವತಿಯಿಂದ ಹೈದ್ರಾಬಾದ್ ನ ಕೋಟ್ಲಾ…