ಹೊಸ ಸಂವತ್ಸರ.. ನವೋಲ್ಲಾಸದ ಭಾವ.. ಹೊಸತನ ನಿಮದಾಗಲಿ..

ಕ್ರಾಂತಿವಾಣಿ ವಾರ್ತೆ ಸುರಪುರ: ಹೊಸ ಸಂವತ್ಸರವೆಂಬ ನವೋಲ್ಲಾಸದ ಭಾವ.. ಹೊಸ ವರುಷ ತರಲಿ ಹರುಷ ಎನ್ನುವ ಭಾವಕ್ಕೆ ವರ್ಷದ ಮೊದಲ ದಿನವೆ ಜಗತ್ತು ಅಕ್ಷರಶ ತೆರೆದುಕೊಳ್ಳುತ್ತದೆ. ಜಗತ್ತಿನಾದ್ಯಂತ…

ಸೂಲಗಿತ್ತಿ ಚನ್ನಬಸಮ್ಮ ತಳವಾರಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ  ಸುರಪುರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ ವತಿಯಿಂದ ನೀಡುವ ೩ನೇ ರಾಜ್ಯ ಮಟ್ಟದ ಡಾ:ಎಚ್ ನರಸಿಂಹಯ್ಯ ಪ್ರಶಸ್ತಿ ಯನ್ನು  ಸೂಲಗಿತ್ತಿ…

ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ: ಡಾ. ಆರ್.ವಿ. ನಾಯಕ‌‌. ಜನಜಾಗೃತಿ ಮೂಡಿಸುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ..

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಆರೋಗ್ಯ ಎಂಬುವುದು ದೈಹಿಕ ಮಾನಸಿಕ ಹಾಗೂ ಸಾಮಾಜಿಕ ಯೋಗ ಕ್ಷೇಮದ ಸ್ಥಿತಿಯಾಗಿದ್ದು, ದೈಹಿಕ ದೌರ್ಬಲ್ಯದ ಹೆಸರಲ್ಲ. ಒಬ್ಬ ವ್ಯಕ್ತಿಯ ಸರ್ವಾಂಗೀಣ…

ಮಹಾಮಾರಿ ಕೋವಿಡ್ ಎದುರಿಸಲು ಸರಕಾರಿ ಆಸ್ಪತ್ರೆ ಸಜ್ಜು: ಡಾ. ಆರ್. ವೆಂಕಪ್ಪ ನಾಯಕ, ಖಾಸಗಿ ವೈದ್ಯರ ಪೂರ್ವಭಾವಿ ಸಭೆಯಲ್ಲಿ ಅಭಿಮತ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಮಹಾಮಾರಿ ಕೋವಿಡ್ ಜೆಎನ್-೧ ರೂಪಾಂತರ ತಳಿ ಎದುರಿಸಲು ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲ ಆಸ್ಪತ್ರೆಗಳು ಸರ್ವ ಸನ್ನದ್ಧವಾಗಿವೆ ಎಂದು…

ತಿಂಥಣಿ ಬ್ರಿಜ್ ನಲ್ಲಿ ಜಿಲ್ಲಾಡಳಿತದಿಂದ ಕನ್ನಡ ರಥಕ್ಕೆ ಅದ್ಧೂರಿ ಸ್ವಾಗತ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ರಾಯೂಚರು ಜಿಲ್ಲೆಯ ಮಾರ್ಗವಾಗಿ ದೇವದುರ್ಗದ ಮೂಲಕ ಆಗಮಿಸಿದ ಕರ್ನಾಟಕ ಸಂಭ್ರಮ-೫೦ರ “ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ತಿಂಥಣ ಯಲ್ಲಿ ಜಿಲ್ಲಾಧಿಕಾರಿ…

ಪ್ರಾಣ ಬಲಿ ತಡೆ ಸಂಪೂರ್ಣ ಯಶಸ್ವಿ: ದಯಾನಂದ ಸ್ವಾಮೀಜಿ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ದೇವಿಕೇರಾ ಗ್ರಾಮದ ಗ್ರಾಮದೇವತೆಗಳ ಜಾತ್ರೆಯಲ್ಲಿ ಪ್ರಾಣ ಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು, ಜಿಲ್ಲಾಡಳಿತ, ಪೊಲೀಸರು, ಮಾಧ್ಯಮಗಳು ಉತ್ತಮವಾಗಿ ಕಾರ್ಯ…

ಕೂಸಿನ ಮನೆ ಅಗತ್ಯ ಪೂರ್ವ ತಯಾರಿಗೆ ತಾಪಂ ಇಒ ಬಸವರಾಜ ಸಜ್ಜನ ಸೂಚನೆ, ಶಾಸಕ ರಾಜಾ ವೆಂಕಟಪ್ಪ ನಾಯಕರಿಂದ ತಿಂಥಣಿಯಲ್ಲಿ ಶೀಘ್ರ ಚಾಲನೆ..

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕು ವ್ಯಾಪ್ತಿಯ ತಿಂಥಣ ಗ್ರಾಮದಲ್ಲಿ ಶೀಘ್ರದಲ್ಲೇ ಕೂಸಿನ ಮನೆಯನ್ನು ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರು ಉದ್ಘಾಟಿಸಿ ಕೂಲಿ ಕಾರ್ಮಿಕರ…

ಶಹಾಪುರ: ಪೌರಕಾರ್ಮಿಕರೇ ಹುಷಾರ್. ಉಸಿರೆತ್ತಿದರೆ ವರ್ಗಾವಣೆ ಗ್ಯಾರಂಟಿ ?

* ನ್ಯಾಯ ಕೇಳಲು ಹೋದ ಪೌರಕಾರ್ಮಿಕರಿಗೆ ವರ್ಗಾವಣೆ ಶಿಕ್ಷೆ. ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಬೆಳ್ಳಂ ಬೆಳಗ್ಗೆ * ಶಹಾಪುರ ನಗರಸಭೆ ಎದುರು ಬೆಳ್ಳಂಬೆಳಗ್ಗೆ ಕಾರ್ಮಿಕರಿಂದ ಧರಣಿ. ಕ್ರಾಂತಿ…

ಕಾಂತರಾಜ ವರದಿಯಲ್ಲಿ ಎಸ್ಸಿ, ಎಸ್ಟಿ ಹೊರತು ಪಡಿಸಿ ೧೩೫೧ ಜಾತಿ ಗುರುತು: ಲಿಂಗಪ್ಪ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವಿಚಾರ ಸಂಕಿರಣಕ್ಕೆ ಚಾಲನೆ, ವರದಿ ಜಾರಿಯಿಂದ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ..

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಸಾಮಾಜಿಕ ಶೈಕ್ಷಣ ಕ ವರದಿಯ ಅನ್ವಯ ಎಸ್ಸಿ, ಎಸ್ಟಿ ಹೊರತು ಪಡಿಸಿ ೧೩೫೧ ಜಾತಿಗಳಿವೆ. ಇದರಿಂದಾಗಿ ಬಲಾಢ್ಯರು ವಿರೋಧಿಸುತ್ತಿದ್ದು, ಬಲಹೀನ…

ಯುವ ಸಾಹಿತಿ ಕಮಾಲಕರರ ಕಗ್ಗ’ ಚೊಚ್ಚಲ ಕವನ ಸಂಕಲನ ಬಿಡುಗಡೆ

ವರದಿ: ಎನ್.ಎನ್. ಕ್ರಾಂತಿ ವಾಣಿ ವಾರ್ತೆ ಸುರಪುರ: ಸಾಹಿತಿ ಎ. ಕಮಾಲಕರ ಅವರ ‘ಕಗ್ಗ’ ಚೊಚ್ಚಲ ಕವನ ಸಂಕಲನವೂ ಓದುಗರ ಭಾವತಕ್ಕೆ ತಕ್ಕಂತ ಅರ್ಥವಾಗುತ್ತದೆ. ಸಾಹಿತಿಗಳು ಸಮಾಜದ…