ಮೆಹಂದಿಯಿಂದ ಮತದಾನ ಜಾಗೃತಿ:

ವರದಿ : ಸಿಕಂದರ ಎಂ.‌ಆರಿ‌ ಕ್ರಾಂತಿ ವಾಣಿ ವಾರ್ತೆ ಗದಗ-ಜಿಲ್ಲೆಯ ರೋಣ ತಾಲೂಕಿನ ಹೊಳೆಮನ್ನೂರು ಗ್ರಾಮ ಪಂಚಾಯಿತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತಿ ಮಟ್ಟದ ಸ್ವೀಪ್…

ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಪರವಾಗಿ ಪಂಚಮಸಾಲಿ ಸಭೆ

ವರದಿ : ಸಿಕಂದರ ಎಂ. ಆರಿ ಕ್ರಾಂತಿವಾಣಿ ವಾರ್ತೆ ‌ಗದಗ : ನಗರದ ಜಿಲ್ಲಾ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾಜದ ವತಿಯಿಂದ ಗುರುವಾರ ಶಹರದ ಎ ಪಿ…

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಕೆಲಸಕ್ಕಿಲ್ಲ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ವರದಿ : ಸಿಕಂದರ ಎಂ.ಆರಿ ಕ್ರಾಂತಿವಾಣಿ ವಾರ್ತೆ ಗದಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ ಕೆಲಸಕ್ಕಿಲ್ಲದಂತಾಗಿದೆ. ಈಗಾಗಲೇ ರಾಜ್ಯದ ಅಭಿವೃದ್ಧಿ ಕಾರ್ಯಗಳು ಚಂಬೂ…

ಸಮಯ ಪಾಲನೆ ಮರೆತ ಮಾಜಿ ಸಿಎಂ

ವರದಿ : ಸಿಕಂದರ ಎಂ.‌ಆರಿ‌ ಗದಗ ಬ್ರೇಕಿಂಗ್ ಕ್ರಾಂತಿ ವಾಣಿ ವಾರ್ತೆ ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ…

ಅದ್ಧೂರಿಯಾಗಿ ಡಾ. ರಾಜ್ ಕುಮಾರ ಜನ್ಮ‌ದಿನಾಚರಣೆ

ವರದಿ : ಸಿಕಂದರ ಎಂ.ಆರಿ ಕ್ರಾಂತಿ ವಾಣಿ ವಾರ್ತೆ ಗದಗ : ಜಿಲ್ಲೆಯ ಗಜೇಂದ್ರಗಡ ನಗರದಲ್ಲಿ ಬುಧವಾರ ಕರ್ನಾಟಕ ರತ್ನ, ಗಾನಗಂಧರ್ವ, ನಟಸಾರ್ವಭೌಮ, ರಸಿಕರ ರಾಜ, ವರನಟ…

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು

ವರದಿ : ಸಿಕಂದರ ಎಂ. ಆರಿ       ಗದಗ :  ಶಹರದ ಎ.ಎಸ್.ಎಸ್ ಕಾಲೇಜ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ…

ವಿದ್ಯಾರ್ಥಿನಿಯರಿಗೆ ಸಿಇಟಿ, ನೀಟ್, ಜೆ ಇ ಇ, ವಿಶೇಷ ತರಬೇತಿ:

ಕ್ರಾಂತಿ ವಾಣಿ ಶಹಾಪುರ. ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರು ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಗಳಾದ ಸಿಇಟಿ, ನೀಟ್ ಹಾಗೂ ಜೆ ಇ ಇ ಪರೀಕ್ಷೆಗೆ…

ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಟೆನ್ನಿಸ್ ಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿ

ವರದಿ : ಸಿಕಂದರ ಎಂ.‌ಆರಿ ಕ್ರಾಂತಿ ವಾಣಿ ವಾರ್ತೆ ಗದಗ : ಲೋಕಸಭಾಸಾರ್ವತ್ರಿಕ ಚುನಾವಣೆ -2024 ರ ಅಂಗವಾಗಿ ಗದಗ ಜಿಲ್ಲಾ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು…

ದೇವರಗೋನಾಲದಲ್ಲಿ ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮೌನೇಶ್ವರ ಸಂಗೀತ ಬಳಗದಿಂದ ಸಂಗೀತ ಸೇವೆ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದ ಮೌನೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಆದಿಲಿಂಗೇಶ್ವರ ಪಲ್ಲಕ್ಕಿ ಉತ್ಸವ ಮೆರವಣಿಗೆ, ಮೌನೇಶ್ವರ ದೇವಸ್ಥಾನಕ್ಕೆ  ಕಳಸರೋಹಣ ಮತ್ತು…