ತಂಬಾಕು ಸೇವನೆಯಿಂದ ಆರೋಗ್ಯ ಹಾನಿ
ಕ್ರಾಂತಿ ವಾಣಿ ವಾರ್ತೆ ವರದಿ : ಸಿಕಂದರ ಎಂ. ಆರಿ ಗದಗ : ಯುವಕರು ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರ ಉಳಿಯುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ…
ಸತ್ಯದ ಕಡೆ ನಮ್ಮ ನಡೆ
ಕ್ರಾಂತಿ ವಾಣಿ ವಾರ್ತೆ ವರದಿ : ಸಿಕಂದರ ಎಂ. ಆರಿ ಗದಗ : ಯುವಕರು ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರ ಉಳಿಯುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ…
ಕ್ರಾಂತಿ ವಾಣಿ ವಾರ್ತೆ ಗದಗ : ಜನ ಸಾಮಾನ್ಯರಿಗೆ ಸೂಕ್ತ ರಕ್ಷಣೆಯನ್ನು ಸುಲಭವಾಗಿ ಒದಗಿಸುವ ಉದ್ದೇಶದಿಂದ ಹಲವು ಮಾರ್ಪಾಡುಗಳೊಂದಿಗೆ ಹೊಸದಾಗಿ ಜಾರಿಗೆ ತರಲಾಗುತ್ತಿರುವ ಅಪರಾಧಿಕ ಕಾಯಿದೆಗಳನ್ನು ಸಂಪೂರ್ಣವಾಗಿ…
ಕ್ರಾಂತಿ ವಾಣಿ ವಾರ್ತೆ ವರದಿ : ಸಿಕಂದರ ಎಂ. ಆರಿ. ಗದಗ : ಜಿಲ್ಲೆಯಲ್ಲಿ ಒಂದೆಡೆ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ತತ್ತರಿಸುತ್ತಿದ್ದರೆ, ಇನ್ನೊಂದೆಡೆ ರೈತರು ಮಳೆಗಾಗಿ ಮುಗಿಲು…
ಸಮರ್ಪಕ ಬಿತ್ತನೆ ಬೀಜ ರಸಗೊಬ್ಬರ ವಿತರಣೆಯಾಗಲಿ ಎಂ.ಸಿ.ಸಿ ವಿನಾಯ್ತಿ ನೀಡಿದೆ, ಬರ ನಿರ್ವಹಣೆ ಕೆಲಸದ ಕಡೆ ಗಮನ ಕೊಡಿ ಸಿ.ಎಂ. ಸಿದ್ಧರಾಮಯ್ಯ ಗದಗ : ಲೋಕಸಭೆ ಚುನಾವಣೆಯ…
ಕ್ರಾಂತಿ ವಾಣಿ ವಾರ್ತೆ ವರದಿ : ಎಸ್.ಎಂ. ಆರಿ ಗದಗ: ಈ ಸಮಾಜಕ್ಕೆ ಹಿರಿಯರ ಕೊಡುಗೆ ಅಪಾರವಿದೆ. ನಿವೃತ್ತರಿಂದ ಸಮಾಜಕ್ಕೆ ಇನ್ನೂ ದೊಡ್ಡ ಕೊಡುಗೆ ಬರಬೇಕಿದೆ. ಈ…
ಕ್ರಾಂತಿ ವಾಣಿ ವಿಶೇಷ ವರದಿ : ಶ್ರೀಕಾಂತ ಘೋರ್ಪಡೆ/ಸಿಕಂದರ ಎಂ.ಆರಿ ಗದಗ/ಗಜೇಂದ್ರಗಡ : ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯವರು ನಾನಾ ವರ್ಷಗಳ…
ಕ್ರಾಂತಿ ವಾಣಿ ವಾರ್ತೆ ವರದಿ : ಎಸ್.ಎಂ.ಆರಿ ಗದಗ : ಮಾನವನನ್ನು ಮಹಾದೇವನನ್ನಾಗಿ ಪರಿವರ್ತಿಸುವ ಮಹಾಶಕ್ತಿ ಶಿಕ್ಷಣಕ್ಕೆ ಇದೆ. ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ…
ಕ್ರಾಂತಿ ವಾಣಿ ವರದಿ ಗದಗ : ಜಿಲ್ಲೆಯ ರೋಣದ ಶ್ರೀ ವೀರಭದ್ರೇಶ್ವರ ಜಾತ್ರಾ ನಿಮಿತ್ತ ಶನಿವಾರ ಜರುಗಿದ ರಥೋತ್ಸವದ ಗಾಲಿಗೆ ಸಿಲುಕಿ ದೇವಸ್ಥಾನದ ಪರಮ ಭಕ್ತರಿಬ್ಬರು ಸಾವನ್ನಪ್ಪಿದ್ದಾರೆ.…
ವರದಿ; ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಬೇವಿನಾಳ ಎಸ್.ಎಚ್. ಗ್ರಾಮದಲ್ಲಿ ಲಿಂ. ಭೀಮಾಶಂಕರ ತಾತನವರ 99ನೇ ಪುಣ್ಯಸ್ಮರಣೆ ಹಾಗೂ ರಥೋತ್ಸವ ನಿಮಿತ್ತ ಶ್ರೀ ಬಲಭೀಮ ಭಜನಾ…
ವರದಿ: ಎಸ್.ಎಂ. ಆರಿ ಕ್ರಾಂತಿ ವಾಣಿ ವಾರ್ತೆ ಗದಗ : ಲೋಕಸಭಾ ಚುನಾವಣೆಯ ಮತದಾನವು ಜಿಲ್ಲೆಯಾದ್ಯಂತ ಮಂಗಳವಾರ ಶಾಂತಿಯುತ ಹಾಗೂ ಬಿರುಸಿನಿಂದ ನಡೆಯಿತು. ಬೆಳಗ್ಗೆ 9 ಗಂಟೆ…